ಬೆಂಗಳೂರು: ದೇಶಾದ್ಯಂತ ಗಾಂಧಿ ಜಯಂತಿ ಆಚರಿಸಲಾಗುತ್ತಿದ್ದು, ಸಿನಿರಂಗದ ನಟ, ನಟಿಯರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ನಟ ರಮೇಶ್ ಅರವಿಂದ್, “ಹೆಚ್ಚಿನ ಪುರುಷರು ಮೃಗಗಳಾಗುವುದರಲ್ಲಿ ನಿರತರಾಗಿರುವಾಗ ಒಬ್ಬ ಮನುಷ್ಯ ಮಹಾತ್ಮನಾದನು” ಎಂದು ಟ್ವೀಟ್ ಮಾಡಿದ್ದಾರೆ.
ಈ ದಿನ , ನಾವು ನಮ್ಮ ಮಕ್ಕಳಿಗೆ ಏನು ಹೇಳುತ್ತೇವೆ, ನಾವು ಗಾಂಧಿಯವರ ಭೂಮಿ ಅಥವಾ ಘೋಡ್ಸೆ ಅವರ ಭೂಮಿ ಬಗ್ಗೆ ಹೆಮ್ಮೆ ಪಡುತ್ತಿದ್ದೇವೆ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
Advertisement