ಗಾಂಧಿ ಜಯಂತಿ: ರಮೇಶ್ ಅರವಿಂದ್, ಪ್ರಕಾಶ್ ರಾಜ್ ಹೇಳಿದ್ದೇನು?

ದೇಶಾದ್ಯಂತ ಗಾಂಧಿ ಜಯಂತಿ ಆಚರಿಸಲಾಗುತ್ತಿದ್ದು, ಸಿನಿರಂಗದ ನಟ, ನಟಿಯರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. 
ರಮೇಶ್ ಅರವಿಂದ್, ಪ್ರಕಾಶ್ ರಾಜ್
ರಮೇಶ್ ಅರವಿಂದ್, ಪ್ರಕಾಶ್ ರಾಜ್

ಬೆಂಗಳೂರು: ದೇಶಾದ್ಯಂತ ಗಾಂಧಿ ಜಯಂತಿ ಆಚರಿಸಲಾಗುತ್ತಿದ್ದು, ಸಿನಿರಂಗದ ನಟ, ನಟಿಯರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. 

ನಟ ರಮೇಶ್ ಅರವಿಂದ್, “ಹೆಚ್ಚಿನ ಪುರುಷರು ಮೃಗಗಳಾಗುವುದರಲ್ಲಿ ನಿರತರಾಗಿರುವಾಗ ಒಬ್ಬ ಮನುಷ್ಯ ಮಹಾತ್ಮನಾದನು” ಎಂದು ಟ್ವೀಟ್ ಮಾಡಿದ್ದಾರೆ.

ಈ ದಿನ , ನಾವು ನಮ್ಮ ಮಕ್ಕಳಿಗೆ ಏನು ಹೇಳುತ್ತೇವೆ, ನಾವು  ಗಾಂಧಿಯವರ ಭೂಮಿ ಅಥವಾ ಘೋಡ್ಸೆ ಅವರ ಭೂಮಿ ಬಗ್ಗೆ ಹೆಮ್ಮೆ ಪಡುತ್ತಿದ್ದೇವೆ ಎಂದು ಪ್ರಕಾಶ್ ರಾಜ್  ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com