ಕೆ.ಎಲ್ ರಾಹುಲ್, ಚೆತೇಶ್ವರ್ ಪೂಜಾರಾ ಸೇರಿದಂತೆ, ಆಸ್ಟ್ರೇಲಿಯಾ ನೀಡಿದ 287 ರನ್ ಟಾರ್ಗೆಟ್ ನ್ನು ಬೆನ್ನಟ್ಟಿದ ಭಾರತದ ಯಾವುದೇ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಆಸ್ಟ್ರೇಲಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ನಾಯಕ ವಿರಾಟ್ (17 ರನ್) ಮುರಳಿ ವಿಜಯ್ (20) ರನ್ ಗಳಿಸಿ ಪೆವಿಲಿಯನ್ ಗೆ ನಡೆದರು.