"ನಾನು ಕ್ರಿಕೆಟ್ ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ, ಇದೇನೂ ಆತುರದ ನಿರ್ಧಾರವಲ್ಲ. ಸರಿಯಾಗಿ ಯೋಚಿಸಿಯೇ ನಿರ್ಧರಿಸಿದ್ದೇನೆ.ನಿವೃತ್ತರಾಗಲಿ ಇದು ಸರಿಉಯಾದ ಸಮಯವಾಗಿದೆ." ಪ್ರವೀಣ್ ಹೇಳಿದ್ದಾರೆ. "ನನ್ನ ಕನಸುಗಳನ್ನು ಪೂರೈಸುವ ಅವಕಾಶವನ್ನು ನೀಡಿದ ನನ್ನ ಕುಟುಂಬಕ್ಕೆ, ಬಿಸಿಸಿಐ, ಯುಪಿಸಿಎ, ರಾಜೀವ್ (ಶುಕ್ಲಾ) ಸರ್ ಅವರಿಗೆ ಧನ್ಯವಾದ ನೀಡಲು ನಾನು ಬಯಸುತ್ತೇನೆ" ಅವರು ಹೇಳಿದ್ದಾರೆ.