ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ: ಚಿದಾನಂದಮೂರ್ತಿ

ಎಂ.ಚಿದಾನಂದಮೂರ್ತಿ
ಎಂ.ಚಿದಾನಂದಮೂರ್ತಿ
Updated on

ಬೆಂಗಳೂರು: ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ, ಹಾಗಂತ ಕರೆದರೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ ಎಂದು ನಾಡೋಜ ಡಾ| ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಟಿಪ್ಪು ಒಬ್ಬ ಕ್ರೂರಿ, ಮತಾಂಧ. ಟಿಪ್ಪುವನ್ನ ಸ್ವಾತಂತ್ರ್ಯ ಯೋಧನಂತೆ ಬಿಂಬಿಸಿ ಉತ್ಸವಗಳನ್ನು ನಡೆಸುವುದು ಸರಿಯಲ್ಲ ಎಂದಿದ್ದಾರೆ.

ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಹಿಂದೂ ದೇವಾಲಯಗಳನ್ನು ನಾಶಪಡಿಸಿರುವ ಉಲ್ಲೇಖಗಳು ಇವೆ. ಆದ್ರೆ ಟಿಪ್ಪುವಿನ ಬಗ್ಗೆ ಈ ರೀತಿ ವೈಭವೀಕರಿಸುವುದು ಸರಿಯಲ್ಲ ಎಂದಿದ್ದಾರೆ.

ಸರಕಾರ ಮಠಮಾನ್ಯಗಳ ಮೇಲೆ ನಿಯಂತ್ರಣ ಹೇರುವ ಕಾಯಿದೆ ತರುವುದು ಸರಿಯಲ್ಲ. ಆದ್ರೆ ಸರಕಾರ ಮೊದಲು ಚರ್ಚ್, ಮಸೀದಿಗಳ ಮೇಲೆ ನಿಯಂತ್ರಣ ಹೇರಲಿ ಎಂದು ಚಿದಾನಂದಮೂರ್ತಿ ಸವಾಲ್ ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com