ಕಾಮಾಕ್ಷಿಪಾಳ್ಯದ ಅಂಬಾಮಹೇಶ್ವರಿ ದೇವಿಯ ತಾಳಿ ಕದ್ದ ಖದೀಮ; ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ದಿನಂಪ್ರತಿ ಭಕ್ತನ ಸೋಗಿನಲ್ಲಿ ಕಾಮಾಕ್ಷಿಪಾಳ್ಯದ ಅಂಬಾಮಹೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದ ನಕಲಿ ಭಕ್ತನೊಬ್ಬ ದೇವಿಯ ಕುತ್ತಿಯಲ್ಲಿದ್ದ ಚಿನ್ನದ ತಾಳಿಯನ್ನು ಕದ್ದು ಪರಾರಿಯಾಗಿದ್ದಾನೆ...
ಅಂಬಾಮಹೇಶ್ವರಿ ದೇವಿಯ ತಾಳಿ ಕದ್ದ ಖದೀಮ
ಅಂಬಾಮಹೇಶ್ವರಿ ದೇವಿಯ ತಾಳಿ ಕದ್ದ ಖದೀಮ
ಬೆಂಗಳೂರು: ದಿನಂಪ್ರತಿ ಭಕ್ತನ ಸೋಗಿನಲ್ಲಿ ಕಾಮಾಕ್ಷಿಪಾಳ್ಯದ ಅಂಬಾಮಹೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದ ನಕಲಿ ಭಕ್ತನೊಬ್ಬ ದೇವಿಯ ಕುತ್ತಿಯಲ್ಲಿದ್ದ ಚಿನ್ನದ ತಾಳಿಯನ್ನು ಕದ್ದು ಪರಾರಿಯಾಗಿದ್ದಾನೆ. 
ಎಂದಿನಂತೆ ಆಗಸ್ಟ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ದೇವಸ್ಥಾನಕ್ಕೆ ಬಂದ ನಕಲಿ ಭಕ್ತನೊಬ್ಬ ದೇವಿಯ ಕುತ್ತಿಗೆಯಲ್ಲಿದ್ದ 250 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾನೆ. ಮಾಂಗಲ್ಯ ಸರ ಕದ್ದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಕಳ್ಳನ ಶೋದ ಕಾರ್ಯಕ್ಕೆ ಪೊಲೀಸರು ನಿರತರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com