ಜೂನ್ 21ರಿಂದ ಮಧಮೇಹ ನಿವಾರಣೆಗೆ ವಿಶೇಷ ಯೋಗ ಶಿಬಿರ

ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಮತ್ತು ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಧುಮೇಹ ಮುಕ್ತ ಭಾರತ ಯೋಗ ಶಿಬಿರವನ್ನು...
ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಅಧ್ಯಕ್ಷ ಪುಟ್ಟೇಗೌಡ ಮತ್ತಿತರರು.
ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಅಧ್ಯಕ್ಷ ಪುಟ್ಟೇಗೌಡ ಮತ್ತಿತರರು.
Updated on

ಬೆಂಗಳೂರು: ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಮತ್ತು ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಧುಮೇಹ ಮುಕ್ತ ಭಾರತ ಯೋಗ ಶಿಬಿರವನ್ನು ಜೂನ್ 21ರಿಂದ 27ರವರೆಗೆ ಹಮ್ಮಿಕೊಳ್ಳಲಾಗಿದೆ.

ಮಧುಮೇಹದಿಂದ ಮುಕ್ತರಾಗಲು ರಾಷ್ಟ್ರವ್ಯಾಪಿ ಈ ಯೋಗ ಶಿಬಿರ ಆಯೋಜಿಸಿದ್ದು, ಬೆಂಗಳೂರಿನ ಬನಶಂಕರಿಯಲ್ಲಿರುವ ಪಿಇಎಸ್ ಕಾಲೇಜ್ ಆವರಣದಲ್ಲಿ ನಡೆಯಲಿದೆ. 2000ಕ್ಕಿಂತ ಹೆಚ್ಚು ಯೋಗಸಪ್ತಾಹ ಶಿಬಿರಗಳು ರಾಷ್ಟ್ರಾದ್ಯಂತ 671 ಜಿಲ್ಲೆಗಳಲ್ಲಿ ನಡೆಯಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಅಧ್ಯಕ್ಷ ಪುಟ್ಟೇಗೌಡ ತಿಳಿಸಿದ್ದಾರೆ.

ಈ ಶಿಬಿರದಲ್ಲಿ ಮಧಮೇಹ ಸಮಸ್ಯೆಯಿಂದ ಈಗಾಗಲೇ ಔಷಧಿ ತೆಗೆದುಕೊಳ್ಳುತ್ತಿರುವವರು, ಮಧುಮೇಹ ರೋಗ ಬರುವ ಮುನ್ಸೂಚನೆ ಇರುವವರು, ಕೌಟುಂಬಿಕ ಹಿನ್ನೆಲೆಯಿಂದ ಮಧಮೇಹವನ್ನು ಹೊಂದಿರುವವರು ಹಾಗೂ ಸ್ಥೂಲಕಾಯದವರು ಭಾಗವಹಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com