ಸ್ವಾತಂತ್ರ್ಯ ದಿನಾಚರಣೆ: ರಾಜ್ಯದ 21 ಪೊಲೀಸರಿಗೆ ರಾಜ್ಯಪಾಲರಿಂದ ವಿಶೇಷ ಸೇವಾ ಪದಕ

ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್ ಇಲಾಖೆಯ 21 ಅಧಿಕಾರಿಗಳಿಗೆ 2017ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್ ಇಲಾಖೆಯ 21 ಅಧಿಕಾರಿಗಳಿಗೆ 2017ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

71ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಲಾಖೆಯಲ್ಲಿ ಗಣನೀಯ ಸೇವೆಗೈದ ಅಧಿಕಾರಿಗಳಿಗೆ ಪದಕ ನೀಡಲಾಗುತ್ತದೆ. ಪದಕ ಪುರಸ್ಕೃತ ಅಧಿಕಾರಿಗಳ ವಿವರ ಇಂತಿದೆ.



ವಿಶಿಷ್ಟ ಸೇವಾ ಪದಕ:

ಮಾಲಿನಿ ಕೃಷ್ಣಮೂರ್ತಿ ಹೆಚ್ಚುವರಿ ಪೊಲೀಸ್‌ ಕಮಿಷನರ್‌, ಬೆಂಗಳೂರು.
ಎ.ಬಿ.ರಾಜೇಂದ್ರ ಕುಮಾರ್‌, ಡಿವೈಎಸ್ಪಿ, ನೆಲಮಂಗಲ ಉಪವಿಭಾಗ. ಮುನಿಹನುಮಯ್ಯ, ಪಿಎಸ್ಐ, ಸಿಐಡಿ, ಬೆಂಗಳೂರು.

ಶ್ಲಾಘನೀಯ ಸೇವಾ ಪದಕ:
ಪಿ.ರಾಜೇಂದ್ರ ಪ್ರಸಾದ್‌, ಎಸ್ಪಿ, ಕೊಡಗು.
ಬಸವರಾಜ್‌ ಜಿಲ್ಲೆ, ಕಮಾಂಡೇಟ್‌, ಕೆಎಸ್‌ಆರ್‌ಪಿ 6ನೇ ಪಡೆ, ಕಲಬುರ್ಗಿ.
ಶಂಕರ ಮರಿಹಾಳ, ಎಸಿಪಿ, ಬೆಳಗಾವಿ ಸಂಚಾರ ವಿಭಾಗ.
ಎ.ಆರ್‌.ಬಲರಾಮೇಗೌಡ, ಡಿವೈಎಸ್ಪಿ, ಸಿಐಡಿ ಅರಣ್ಯ ವಿಭಾಗ.
ಬಿ.ಕೆ.ಉಮೇಶ್‌, ಡಿವೈಎಸ್ಪಿ, ಸಿಐಡಿ ಬೆಂಗಳೂರು
ಸುಧೀರ್‌ ಎಂ. ಹೆಗ್ಡೆ, ಡಿವೈಎಸ್ಪಿ, ಎಸಿಬಿ, ದಕ್ಷಿಣ ಕನ್ನಡ,
ಬಸವರಾಜ್ ಮಗದುಮ್, ಡಿವೈಎಸ್ಪಿ, ಕೆಎಲ್‌ಎ,
ಮಹೇಶ್‌ ಬನಸೂರ್ ಮೇಘಣ್ಣವರ, ಡಿವೈಎಸ್ಪಿ, ಶಹಾಬಾದ್ ಕಲಬುರ್ಗಿ.
ಮಾರುತಿ ಶೇಖರಪ್ಪ ಗುಲ್ಲಾರಿ,  ಇನ್‌ಸ್ಪೆಕ್ಟರ್‌, ಹುಬ್ಬಳ್ಳಿ ಕಸಬಾಪೇಟೆ ಠಾಣೆ.
ಗಂಗಾಧರಸ್, ಪಿಎಸ್‌ಐ, ಡಿಜಿಪಿ ನಿಯಂತ್ರಣಾ ಕೊಠಡಿ, ಬೆಂಗಳೂರು.
ಕೆ.ಎ.ಶ್ರೀರಾಮ್‌, ವಿಶೇಷ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ 9ನೇ ಪಡೆ, ಬೆಂಗಳೂರು.
ಎಂ.ಬಾಬು, ಎಆರ್‌ಎಸ್‌ಐ, ಡಿಎಆರ್‌, ಮೈಸೂರು. ಶರವಣ್,ಎ ಆರ್‌ಎಸ್‌ಐ, ಡಿಎಆರ್‌, ಮೈಸೂರು.
ಎನ್‌.ಎಸ್‌.ಐಯ್ಯಂಗಾರ್ ರಾಜು, ಹೆಡ್‌ ಕಾನ್‌ಸ್ಟೆಬಲ್‌, ಗುಪ್ತದಳ, ಬೆಂಗಳೂರು.
ಬಿ.ನಾರಾಯಣ್‌ ರಾವ್‌, ಹೆಡ್‌ ಕಾನ್‌ಸ್ಟೆಬಲ್‌, ಕೆಎಸ್‌ಆರ್‌ಪಿ 1ನೇ ಪಡೆ, ಬೆಂಗಳೂರು.
ಸುರೇಶ್‌ ಬಿ. ಅಬ್ಬಿಗೇರಿ. ವಿಶೇಷ ಹೆಡ್‌ ಕಾನ್‌ಸ್ಟೆಬಲ್‌, ಪಿಟಿಸಿ. ಮುನಿರಾಬಾದ್‌. ಕೊಪ್ಪಳ.
ಕೆ.ಅನಂತ್‌ ರಾವ್‌, ಕಾನ್‌ಸ್ಟೆಬಲ್‌, ಡಿಎಸ್‌ಪಿ ಘಟಕ, ಕಲಬುರ್ಗಿ. ಎ.ಎ.ಮಿರ್ಜಿ, ಕಾನ್‌ಸ್ಟೆಬಲ್‌, ಐಎಸ್‌ಡಿ, ಧಾರವಾಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com