ಕತ್ತಿ ಹಾಗೂ ಮಚ್ಚಿನೊಂದಿಗೆ ಬಂದಿದ್ದ ದುಷ್ಕರ್ಮಿಗಳು ಮುಖಕ್ಕೆ ಮಂಕಿ ಟೋಪಿ ಹಾಕಿಕೊಂಡಿದ್ದು, ತಮ್ಮ ಕುತ್ತಿಗೆ ಕತ್ತಿ ಹಿಡಿದು ಬೆದರಿಸಿ ಮನೆಯ ಆವರಣಕ್ಕೆ ತೆರಳಿ ಯಂತ್ರದಿಂದ ಸದ್ದಾಗದಂತೆ ಎರಡು ಗಂಧದ ಮರಗಳನ್ನು ಕತ್ತರಿಸಿಕೊಂಡು ಹೊರಭಾಗದಲ್ಲಿದ್ದ ಓಮಿನಿ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಶ್ರೀನಿವಾಸ್ ಮತ್ತು ಗಂಗಾಧರ್ ಅವರು ಪೊಲೀಸರು ತಿಳಿಸಿದ್ದಾರೆ.