ನ್ಯಾಯಮೂರ್ತಿ ವೆಂಕಟಗಿರಿ ಅವರು ಗೀತ ವಿಷ್ಣುಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದರು. ಇಬ್ಬರ ಶ್ಯೂರಿಟಿ ಹಾಗೂ 25 ಸಾವಿರ ರುಪಾಯಿ ಬಾಂಡ್ ಸಲ್ಲಿಸಲು ನ್ಯಾಯಧೀಶರು ಸೂಚಿಸಿದ್ದಾರೆ. ಅಲ್ಲದೇ ಸಾಕ್ಷ್ಯ ನಾಶ ಮಾಡಬಾರದು, ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ಗೀತವಿಷ್ಣುಗೆ ನ್ಯಾಯಾಲಯ ಷರತ್ತು ವಿಧಿಸಿ ಜಾಮೀಮು ಮಂಜೂರು ಮಾಡಿದೆ.