ಮಾರ್ಚ್ 28 ರಂದು ರಾತ್ರಿ ಊಟವಾದ ನಂತರ ದಂಪತಿ ನಡುವೆ ಗಂಡುಮಗುವಿಗೆ ಸಂಬಂಧಿಸಿದಂತೆ ಜಗಳವಾಯಿತು, ಇಬ್ಬರು ಹೆಣ್ಣು ಮಕ್ಕಳ ನಡುವೆ ವೀಣಾ ಕೆನ್ನೆಗೆ ಶಿವಕುಮಾರ್ ಹೊಡೆದಿದ್ದನು. ಶಿವಕುಮಾರ್ ಮನೆಯಿಂದ ಹೊರಹೋದ ನಂತರ ನೊಂದ ವೀಣಾ ತಮ್ಮ ಇಬ್ಬರು ಹೆಣ್ಣು ಮಕ್ಕಳ ಎದುರೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.