"ಮಹೇಶ್ ತನ್ನ ಊರಾದ ಕೊಳ್ಳೇಗಾಲದಲ್ಲಿ ಮನೆ-ಆಸ್ತಿ ವಿಚಾರದಲ್ಲಿ ಜಗಳವಾಡಿದ್ದು ಬೆಂಗಳೂರಿಗೆ ಹೊರಟು ಬಂದಿದ್ದ. ಅವನಿಗೆ ಸಂತ್ರಸ್ತೆಯ ತಂದೆಯು ಶಿವಾಜಿನಗರದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಹಾಯ ಮಾಡಿದ್ದರು.ಆದರೆ ತಾನು ಮಾಡಿದ್ದ ನೀಚ ಕೃತ್ಯ ಬೆಳಕಿಗೆ ಬರುತ್ತಲೂ ಶಿವಾಜಿನಗರದ ಕೆಲಸ ತೊರೆದ ಮಹೇಶ್ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ" ಸಂತ್ರಸ್ತೆಯ ಸಂಬಂಧಿಯೊಬ್ಬರು ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.