"ನಮಗೆ ಇದುವರೆಗೆ ಪ್ರಕರಣ ಸಂಬಂಧ ಯಾವ ದೂರು ಸ್ವೀಕರಿಸಿಲ್ಲ. ನಾವು ಇಂತಹಾ ಘಟನೆಗೆ ಅವಕಾಶ ನೀಡುವುದಿಲ್ಲ . ನಾನು ಈ ಘಟನೆ ವಿವರ ತಿಳಿದುಕೊಳ್ಳುವಂತೆ ಡಿಸಿಪಿಗೆ ಸೂಚಿಸಿದ್ದೇನೆ.ಸಂತ್ರಸ್ತ ಯುವತಿಯಾಗಲಿ, ನಂದಕುಮಾರ್ ಅವರಾಗಲಿ ಪೋಲೀಸರನ್ನು ಸಂಪರ್ಕಿಸದ ಕಾರಣ ನಾವು ಕ್ರಮ ಜರುಗಿಸಲು ವಿಳಂಬವಾಗಿದೆ" ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಸೀಮಂತ್ ಕುಮಾರ್ ಸಿಂಗ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.