ಬಾಲಕೋಟೆ ಮುಧೋಳ ತಾಲೂಕಿನ ಕಂದಾಯ ಇನ್ಸ್ ಪೆಕ್ಟರ್ ಸಂಗಪ್ಪಲ್ ಸೂದಿ, ಚಿತ್ರದುರ್ಗದ ತಾಲೂಕು ಪಂಚಾಯತಿ ಎಕ್ಸಿಕ್ಯೂಟಿವ್ ಆಫೀಸರ್ ಬಿ. ಲಕ್ಷ್ಮೀಪತಿ, ಕೋಲಾರದ ಕಂದಾಯ ಇಲಾಖೆ ಅಧಿಕಾರಿ ಮುನಿ ವೆಂಕಟಪ್ಪ, ಮಾಗಡಿ ತಾಲೂಕು ಸೋಲೂರಿನ ಆರೋಗ್ಯ ಸಮುದಾಯ ಕೇಂದ್ರದ ವ್ಯವಸ್ಥಾಪಕ ಎಂಎಲ್, ಗಣೇಶ್ ಮೂರ್ತಿಯವರ ಆಸ್ತಿ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.