ಸಾಲ ಕಟ್ಟದ ರೈತರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಬ್ಯಾಂಕ್ ಗಳಿಗೆ ಸಿಎಂ ನೋಟಿಸ್ ನೀಡಬೇಕು, ಆದರೆ ಸಿಎಂ ಕುಮಾರ ಸ್ವಾಮಿ ಮತ್ತದೇ ಹಳೇಯ ಕಥೆ ಹೇಳುತ್ತಿದ್ದಾರೆ, ಮತ್ತಷ್ಟು ಸಮಯ ತಾಳ್ಮೆಯಿಂದ ಇರುವಂತೆ ಸಿಎಂ ಹೇಳುತ್ತಿದ್ದಾರೆ, ಇದರಿಂದ ನಮಗೆ ಅಸಮಾಧಾನ ಹಾಗೂ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.