ಇದಲ್ಲದೆ ಕೆ.ಎಸ್.ಸಚ್ಚಿದಾನಂದ ಮೂರ್ತಿ (ಸಚ್ಚಿ), ತಿಮ್ಮಪ್ಪ ಭಟ್, ಎ.ಬಾಲಚಂದ್ರ, ವೆಂಕಟನಾರಾಯಣ, ರಾಮಣ್ಣ ಎಚ್. ಕೋಡಿ ಹೊಸಳ್ಳಿ , ತುಂಗಾ ರೇಣುಕಾ, ಕೆ.ವಿ.ಪ್ರಭಾಕರ್, ಡಿ.ಸಿ.ನಾಗೇಶ್ , ರಾಜಶೇಖರ್ ಹತ್ಗುಂದಿ , ವೇದಂ ಜಯಶಂಕರ್ , ರಾಜಶೇಖರ ಅಬ್ಬೂರು , ಶಿವಾಜಿ ಗಣೇಶನ್ , ಕೆ.ಬದ್ರುದ್ದೀನ್ ಮಾಣಿ ಮತ್ತು ಕೆ.ಎನ್.ತಿಲಕ್ ಕುಮಾರ್ ಕೂಡಾ ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.