ಸರ್ಕಾರ ಸಂಶೋಧನೆ ಮತ್ತು ಪ್ರದರ್ಶನ ಕೇಂದ್ರಗಳನ್ನು ಸ್ಥಾಪಿಸಬೇಕು, ಇಲ್ಲಿ ಉತ್ತಮ ತೋಟಗಾರಿಕೆ ರೈತರನ್ನು ಗುರುತಿಸಬೇಕು ಮತ್ತು ಇನ್ನಿತರರಿಗೆ ತರಬೇತಿ ನೀಡಬೇಕು, ಭೂಮಿಯಿಂದ ಭೂಮಿಗೆ ಎನ್ನುವಂತಾಗಿರಬೇಕು, ಸಂಸ್ಕರಣೆ, ಮಾರ್ಕೆಟಿಂಗ್, ದರದ ಬಗ್ಗೆ ಸರ್ಕಾರ ಗಮನ ಹರಿಸಬೇಕು ರಾಜ್ಯ ರೈತ ಆಯೋಗವನ್ನು ಸರ್ಕಾರ ಸ್ಥಾಪಿಸಬೇಕು