"ಕಾಯಕವೇ ಕೈಲಾಸ ಎನ್ನುವ ಬಸವಣ್ಣನ ತತ್ವ ಪಾಲಿಸಿ. ದೇವರನ್ನು ಹೆಚ್ಚು ಪೂಜೆ ಮಾಡಬೇಡಿ. ಇಷ್ಟು ದಿನ ಪೂಜೆ ಮಾಡಿ ಹಾಳಾಗಿದ್ದು ಸಾಕು. ಬೇರೆಯವರೆಲ್ಲಾ ಹೋಳಿಗೆ ಪೂಜೆ ಮಾಡಿಸಿಕೊಂಡು ಸುಖವಾಗಿದ್ದಾರೆ.ನೀವು ಮಾತ್ರ ಕುರಿ, ಕೋಣಗಳನ್ನು ಬಲಿ ನೀಡಿ ಹಾಳಾಗುತ್ತಿದ್ದೀರಿ. ಸಾಲ ಮಾಡಿ ಜಾತ್ರೆ, ಹಬ್ಬಗಳನ್ನು ಆಚರಿಸಿ ಕೈಸುಟ್ಟುಕೊಳ್ಳಬೇಡಿ, ದುಷ್ಚಟಗಳಿಗೆ ದಾಸರಾಗಬೇಡಿ" ಅವರು ತಿಳಿಸಿದರು.