ರಾಣಿ ಚೆನ್ನಮ್ಮ ಸರ್ಕಲ್ ಬಳಿ ರಸ್ತೆ ಸಮಸ್ಯೆ ಎದುರಾಗಿದ್ದು, ಚಿಗರಿಗೆ ತೆರಳುವ ಬಿಆರ್'ಟಿಸಿ ಬಸ್ ಗಳ ಸಮಯವನ್ನು ಕಡಿತಗೊಳಿಸಲಾಗಿದೆ. ಹೆಚ್'ಡಿಬಿಆರ್'ಟಿಎಸ್ ಮತ್ತು ಎನ್'ಡಬ್ಲ್ಯೂಕೆಆರ್'ಟಿಸಿ ಬಸ್ ಗಳನ್ನು ನೂತವಾಗಿ ನಿರ್ಮಾಣಗೊಂಡಿರುವ ಹೊಸೂರು ಬಸ್ ಇಂಟರ್ಚೇಂಜ್ ಟರ್ಮಿನಲ್'ಗೆ ಸ್ಥಳಾಂತರಿಸಲಾಗಿದೆ ಎಂದು ಚೋಳನ್ ತಿಳಿಸಿದ್ದಾರೆ.