2017ರ ಜೂನ್ 2 ರಂದು ತಿಮ್ಮಪ್ಪ ಪೂಜಾರಿ ಮಕ್ಕಳಿಗೆ ಐಸ್ ಕ್ರೀಂ ತರಲು ಅಲ್ಲಾಟಬೈಲು ಸಂತೆಕಟ್ಟೆ ರಸ್ತೆಯಲ್ಲಿ ಹೋಗುವಾಗ ಮನೆಯಿಂದ ಸುಮಾರು 60 ಅಡಿ ದೂರದಲ್ಲಿ ಚಂದ್ರಶೇಖರ್ ಏಕಾಏಕಿ ಬಂದು ಚಂದ್ರಶೇಖರ್ ಅವರ ಮೇಲೆ ಕತ್ತಿಯಿಂದ ಕಡಿದಿದ್ದಾನೆ. ಈ ವೇಳೆ ಕೂಗಾಟಗಳನ್ನು ಕೇಳಿ ತಿಮ್ಮಪ್ಪ ಅವರ ಪತ್ನಿ ಚಂಪಾವತಿ, ಮಕ್ಕಳು, ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಚಂದ್ರಶೇಖರ್ ಎಲ್ಲರಿಗೂ ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ.