ಇದಂತೆ 11 ವರ್ಷದ ಲೋಹಿತ್ ಎಂಬ ಬಾಲಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕುಮಾರಸ್ವಾಮಿಯವರ ಬಳಿ ತನ್ನ ಅಳಲನ್ನು ತೋಡಿಕೊಂಡನು. ತಾಯಿಯೊಂದಿಗೆ ಬಂದಿದ್ದ ಲೋಹಿತ್'ನಿಗೆ ಕುಮಾರಸ್ವಾಮಿಯವರು ಸಮಾಧಾನ ಹೇಳಿದರು. ಅಲ್ಲದೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಚಿಕಿತ್ಸೆಯ ಭರವಸೆಯನ್ನು ನೀಡಿ ರೂ.10,000 ಚೆಕ್ ನೀಡಿದರು.