ಮಹಾರಾಷ್ಟ್ರದಲ್ಲಿ ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್, ಇತ್ತ ಕರ್ನಾಟಕದಲ್ಲಿ ಎಂಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾಗಿದೆ. ಖಂಡಿತಾ ಇದರಲ್ಲಿ ಕೇಂದ್ರ ಸರ್ಕಾರ ಮತ್ತು ಆರ್ ಎಸ್ಎಸ್ ಕೈವಾಡವಿರಬಹುದು. ನಿಜ ಹೇಳಬೇಕು ಎಂದು ವಿಚಾರವಾದಿಗಳ ಹತ್ಯೆಯಲ್ಲಿ ಕೇಂದ್ರ ಮತ್ತು ಆರ್ ಎಸ್ಎಸ್ ನ ಕೈವಾಡವಿರುದು ತಮಗೆ ಅಚ್ಚರಿಯೇನು ಮೂಡಿಸಿಲ್ಲ, ಆದರೆ ಆಘಾತವಾಗಿದೆ ಎಂದು ಮೇವಾನಿ ಹೇಳಿದರು.