ಎಸ್ ಬಿಐ ನ ,ಸಹಾಯಕ ಮ್ಯಾನೇಜರ್ ಎಸ್ ಜಿ ಮಂಜುನಾಥ್ ಅವರು ನೀಡಿರುವ ದೂರಿನ ಪ್ರಕಾರ, ಲಾಲ್ ಬಾಗ್ ನಲ್ಲಿರುವ ರಿಟೈಲ್ ಆಸೆಟ್ ಕ್ರೆಡಿಟ್ ಪ್ರೊಸೆಸಿಂಗ್ ಕೇಂದ್ರಕ್ಕೆ ಜನವರಿ 17 2013 ರಂದು ಆಗಮಿಸಿದ ರವಿ, ವೈಟ್ ಪೀಲ್ಡ್ ನಲ್ಲಿರುವ ಸೀಗೆಹಳ್ಳಿಯಲ್ಲಿ 7 ಬ್ಲಾಕ್ ನಲ್ಲಿ 132 ಅಪಾರ್ಟ್ ಮೆಂಟ್ ಕಟ್ಟುತ್ತಿರುವುದಾಗಿ ಹೇಳಿಕೊಂಡು ಭೂ ಮಾಲೀಕರ ಜೊತೆ ಆಗಮಿಸಿದ್ದ,