ರೀಡೂ ಕನ್ನಡ ಸಂಪಾದಕ ಶಿವಪ್ರಸಾದ್ ಭಟ್, ವಿಜ್ಞಾನ-ಗಣಿತ ಲೇಖಕ, ಅಂಕಣಕಾರ ರೋಹಿತ್ ಚಕ್ರತೀರ್ಥ, ಭೂವಿಜ್ಞಾನಿ, ಸಂಶೋಧಕ, ತಾಳಗುಂದ ಅನಂತರಾಮು, ವಿಕ್ರಮ ಮಾಸ ಪತ್ರಿಕೆಯ ಸಂಪಾದಕ, ಪುಸ್ತಕವನ್ನು ಪ್ರಕಟಿಸಿರುವ ಸಂವೃದ್ಧ ಸಾಹಿತ್ಯ ಪ್ರಕಾಶಕರಾದ ಹರ್ಷ, ಉದ್ಯಮಿಗಳಾದ ಪವನ್ ಚಂದ್ ನಹರ್, ಮುಖೇಶ್ ಬೊರ ಪುಸ್ತಕ ಲೋಕಾರ್ಪಣೆ ಮಾಡಿದರು.