ಡಿಸೆಂಬರ್ 26ರಂದು ಚಾಮರಾಜನಗರ-ತಿರುಪತಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಇಂಟರ್ ಚೈನನ್ನು ಯಾರೋ ಎಳೆದ ಪರಿಣಾಮ ಶ್ರೀರಂಗಪಟ್ಟಣದ ಬಳಿ ಇರುವ ಗರ್ಡರ್ ಮೇಲ್ಸೇತುವೆ ಮೇಲೆ ನಿಂತಿತ್ತು. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ವಿಷ್ಣುಮೂರ್ತಿ ಅವರು ಪರಿಶೀಲನೆ ನಡೆಸಿ 10 ನಿಮಿಷದಲ್ಲೇ ಚೈನ್ ಲಾಕ್ ಅನ್ನು ಹೊರತೆಗೆದಿದ್ದರು.