ಬೆಂಗಳೂರು: 2024ರ ಜೂನ್ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣಾ ಉಸ್ತುವಾರಿ ನಾಯಕರನ್ನು ನೇಮಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಏಳು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಪ್ರಭಾರಿ ನಾಯಕರನ್ನು ನೇಮಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.
ನಾಯಕರ ಪಟ್ಟಿ ಇಲ್ಲಿದೆ..
1. ಬಿ ಶ್ರೀರಾಮುಲು - ಈಶಾನ್ಯ ಪದವೀಧರ ಕ್ಷೇತ್ರ
2. ಸಿಟಿ ರವಿ - ನೈಋತ್ಯ ಪದವೀಧರ ಕ್ಷೇತ್ರ
3. ಆರ್ ಅಶೋಕ್ - ಬೆಂಗಳೂರು ಪದವೀಧರ ಕ್ಷೇತ್ರ
4. ಡಿವಿ ಸದಾನಂದಗೌಡ - ಆಗ್ನೇಯ ಶಿಕ್ಷಕ ಕ್ಷೇತ್ರ
5. ಸಿಟಿ ರವಿ - ನೈಋತ್ಯ ಶಿಕ್ಷಕರ ಕ್ಷೇತ್ರ
6. ಕೆಎಸ್ ಈಶ್ವರಪ್ಪ - ದಕ್ಷಿಣ ಶಿಕ್ಷಕರ ಕ್ಷೇತ್ರ
7. ಸಿಎನ್ ಅಶ್ವತ್ಥ್ ನಾರಾಯಣ - ಬೆಂಗಳೂರು ಶಿಕ್ಷಕರ ಕ್ಷೇತ್ರ
Advertisement