ಬಾಗಲಕೋಟೆ: ಹೃದಯ ವಿದ್ರಾವಕ ಘಟನೆ; ತಾಳಿ ಕಟ್ಟಿದ ಖುಷಿಯಲ್ಲಿದ್ದ ವರ ರಿಸೆಪ್ಶನ್ ವೇಳೆ ಹೃದಯಾಘಾತದಿಂದ ಸಾವು!

ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಸಮಾರಂಭ ಕೆಲ ನಿಮಿಷಗಳಲ್ಲೇ ಸೂತಕದ ಛಾಯೆ ಆವರಿಸಿದೆ.
ವರ ಪ್ರವೀಣ ಕುರ್ನೆ ಸಾವು
ವರ ಪ್ರವೀಣ ಕುರ್ನೆ ಸಾವು
Updated on

ಬಾಗಲಕೋಟೆ: ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಸಮಾರಂಭ ಕೆಲ ನಿಮಿಷಗಳಲ್ಲೇ ಸೂತಕದ ಛಾಯೆ ಆವರಿಸಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ‌ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತನನ್ನು ಕುಂಬಾರಹಳ್ಳ ಗ್ರಾಮದ ನಿವಾಸಿ, ರಾಜ್ಯ ಸೈಕ್ಲಿಂಗ್ ಸಂಘದ ಕಾರ್ಯದರ್ಶಿ ಶ್ರೀಶೈಲ ಕುರ್ನೆ ಅವರ ಪುತ್ರ ಪ್ರವೀಣ ಕುರ್ನೆ ಎಂದು ಗುರುತಿಸಲಾಗಿದೆ.

ವರ ಪ್ರವೀಣ ಕುರ್ನೆ ಸಾವು
ಕನ್ನಡಿಗರು ತಲೆ ಹಿ**ರು: Kerala ಮೂಲದ ನೌಶಾದ್ ಮಾಲೀಕತ್ವದ GS Suites ಹೋಟೆಲ್‌ನಲ್ಲಿ ಅವಾಚ್ಯ ಬರಹ; Video Viral

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com