ನವದೆಹಲಿ: 40 ವರ್ಷದ ಹಿಂದೆ ಬಾಂಬ್ ಸ್ಫೋಟದಲ್ಲಿ ಮೃತಪಟ್ದ್ದ ರೇಲ್ವೆ ಖಾತೆ ಮಾಜಿ ಸಚಿವ ಎಲ್.ಎನ್ ಮಿಶ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ನ್ಯಾಯವಾದಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಂತೋಷಾ ನಂದ, ಸುದೇವಾನಂದ ಮತ್ತು ಗೋಪಾಲ್ ಜಿ ಹಾಗೂ ನ್ಯಾಯವಾದಿ ರಂಜನ್ ದ್ವಿವೇದಿ ಶಿಕ್ಷೆಗೆ ಗುರಿಯಾಗಿದ್ದಾರೆ.
Advertisement