ಉಗ್ರ ಹಣ ಸುಳಿವು

ಭಟ್ಕಳ ಮೂಲದ ನಾಲ್ವರು ಶಂಕಿತ ಉಗ್ರರಿಗೆ ವಿದೇಶಗಳಿಂದ ಬರುತ್ತಿದ್ದ ಹವಾಲಾ...
ಉಗ್ರ ಹಣ ಸುಳಿವು
Updated on

ಬೆಂಗಳೂರು: ಭಟ್ಕಳ ಮೂಲದ ನಾಲ್ವರು ಶಂಕಿತ ಉಗ್ರರಿಗೆ ವಿದೇಶಗಳಿಂದ ಬರುತ್ತಿದ್ದ ಹವಾಲಾ ಹಣವನ್ನು ಸ್ಥಳೀಯರೇ ತಲುಪಿಸುತ್ತಿದ್ದರೆನ್ನುವ ಮಹತ್ವದ ಮಾಹಿತಿ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಅಗತ್ಯ ಹಣವನ್ನು ವಿದೇಶಗಳಲ್ಲಿನ ಉಗ್ರ ಸಂಘಟೆಗಳು ಪೂರೈಸುತ್ತಿದ್ದವು. ಆದರೆ, ಆ ಹಣವನ್ನು ಬಂಧಿತರಿಗೆ ತಲುಪಿಸುವ ಕೆಲಸವನ್ನು ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿರುವ ಸ್ಥಳೀಯ ಏಜೆನ್ಸಿಗಳು ಮಾಡುತ್ತಿವೆ. ಈ ಬಗ್ಗೆ ಸುಳಿವು ಲಭ್ಯವಾಗಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com