ಹಿಂಡಾಲ್ಕೊ ವಿರುದ್ಧ ಕೇಸ್

ಒಡಿಶಾದ ತಲಬಿರಾ-1 ಕಲ್ಲಿದ್ದಲು ಬ್ಲಾಕ್ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿ ಉದ್ಯಮಿ ಆದಿತ್ಯ ಬಿರ್ಲಾ ಗ್ರೂಪ್‍ನ..
ಹಿಂಡಾಲ್ಕೊ (ಸಂಗ್ರಹ ಚಿತ್ರ)
ಹಿಂಡಾಲ್ಕೊ (ಸಂಗ್ರಹ ಚಿತ್ರ)

ನವದೆಹಲಿ: ಒಡಿಶಾದ ತಲಬಿರಾ-1 ಕಲ್ಲಿದ್ದಲು ಬ್ಲಾಕ್ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿ ಉದ್ಯಮಿ ಆದಿತ್ಯ ಬಿರ್ಲಾ ಗ್ರೂಪ್‍ನ ಹಿಂಡಾಲ್ಕೋ ಕಂಪನಿ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣ ದಾಖಲಿಸಿದೆ.

ಹೊಸದಾಗಿ ದಾಖಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮುಂಬೈ ಮತ್ತು ಒಡಿಶಾದ ನಾಲ್ಕು ಕಡೆ ದಾಳಿಯೂ ನಡೆಸಲಾಗಿದೆ. ವಾರದ ಹಿಂದಷ್ಟೇ ಕುಮಾರಮಂಗಲಂ ಬಿರ್ಲಾ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಯುಪಿಎ ಸರ್ಕಾರವು 2005ರಲ್ಲಿ ತಲಬಿರಾ-2 ಗಣಿಯನ್ನು ಹಿಂಡಾಲ್ಕೋ ಕಂಪನಿಗೆ ಹಂಚಿಕೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com