ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ನಿಷೇಧ ಯಾಕೆ ಎಂದು ಸುಪ್ರೀಂ ಕೋರ್ಟ್ ಕೇರಳ ಸರ್ಕಾರವನ್ನು ಪ್ರಶ್ನಿಸಿತ್ತು. ದೇವಾಲಯ ಪ್ರವೇಶಕ್ಕೆ ನಿಷೇಧಿಸುವ ಕ್ರಮ ಸಂವಿಧಾನ ರೀತಿಯಲ್ಲಿ ಸರಿಯಲ್ಲ. ಧರ್ಮದ ಕಾರಣವನ್ನು ನೀಡಿ ಮಹಿಳೆಯರು ದೇವಾಲಯವನ್ನು ಪ್ರವೇಶಿಸದೇ ಇರುವುದು ಸರಿಯೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.