ಇದಾಗಿ ಕೆಲವೇ ಹೊತ್ತಿನಲ್ಲಿ ಎಲ್ಲಾ ಎಂಟು ಮಂದಿ ಸಿಮಿ ಉಗ್ರರನ್ನು ಕೊಲ್ಲಲಾಗಿದೆ ಎಂಬ ಸುದ್ದಿ ಹೊರಬಿತ್ತು. ಇದಕ್ಕೆ ಚಪ್ಪಾಳೆಯ ಸುರಿಮಳೆ, ಪ್ರಶಂಸೆ ಕೇಳಬಂದಿದೆ. ಧನ್ಯವಾದಗಳು ಸರ್, ಎಲ್ಲಾ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಒಬ್ಬ ಪೊಲೀಸ್ ಹೇಳಿದರೆ, ಒಳ್ಳೆಯದು, ಒಳ್ಳೆಯದು, ಅವರಿಗೆ ಹೇಳಲಾಗಿತ್ತು, ನಾವಲ್ಲಿಗೆ ತಲುಪುತ್ತೇವೆ ಎಂಬ ಸಂಭಾಷಣೆಯಿದೆ.