ವಿವಾದಿತ ಪ್ರದೇಶದಲ್ಲೇ ರಾಮ ಮಂದಿರ ನಿರ್ಮಾಣವಾಗಲಿ, ಮಸೀದಿಯನ್ನು ವಿವಾದಿತ ಪ್ರದೇಶದಿಂದ ದೂರದಲ್ಲಿ ನಿರ್ಮಾಣ ಮಾಡಬಹುದು, ಬಾಬ್ರಿ ಮಸೀದಿ ಪ್ರದೇಶ ತನ್ನ ಆಸ್ತಿಯಾಗಿರುವುದರಿಂದ ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಲು ತನಗೆ ಅಧಿಕಾರವಿದೆ ಎಂದು ಶಿಯಾ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ.