ಚೀನಾ-ಭಾರತ ನೆರೆ ರಾಷ್ಟ್ರಗಳಾಗಿರುವುದರಿಂದ ಶಾಂತಿ ಹಾಗೂ ಸಹಬಾಳ್ವೆ ನಡೆಸುವುದು ಅಗತ್ಯವಾಗಿದೆ. ಡೊಕ್ಲಾಮ್ ಬಿಕ್ಕಟ್ಟು ತೀರಾ ಗಂಭೀರ ಸಮಸ್ಯೆ ಎಂದೆನಿಸುತ್ತಿಲ್ಲ, 1962 ರಲ್ಲಿ ಚೀನಾ ಕೊನೆಗೆ ತನ್ನ ಪಡೆಗಳನ್ನು ಹಿಂಪಡೆಯಲು ಒಪ್ಪಿತ್ತು, ಈಗಲೂ ಹಿಂದಿ-ಚೀನಿ ಭಾಯಿ ಭಾಯಿ ಒಂದೇ ಭಾರತ-ಚೀನಾ ನಡುವಿನ ಬಿಕ್ಕಟ್ಟನ್ನು ಹೋಗಲಾಡಿಸಲು ಇರುವ ಮಾರ್ಗ ಎಂದು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ.