ನವದೆಹಲಿ: ರಾಜಕೀಯದ ಅಜೆಂಡಾ ಅಭಿವೃದ್ಧಿಯಾಗಿದೆ. ಭಾರತ ವಿಶ್ವದಲ್ಲಿಯೇ ಅತ್ಯಂತ ಸಹಿಷ್ಣು ದೇಶ. ಪರಸ್ಪರ ಗೌರವಿಸುವುದು ಭಾರತೀಯರ ಧಾರ್ಮಿಕತೆಯಾಗಿದೆ. ರಾಜಕೀಯ ಉದ್ದೇಶಕ್ಕಾಗಿ ಜನರು ಅಲ್ಪಸಂಖ್ಯಾತ ಸಮಸ್ಯೆಗಳನ್ನು ಬಳಸಲು ಪ್ರಯತ್ನಿಸುತ್ತಾರೆ ಎಂದು ಉಪ ರಾಷ್ಟ್ರಪತಿಯಾಗಿ ಆಯ್ಕೆಗೊಂಡಿರುವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.