ಕಳ್ಳತನ ಆರೋಪ: ದಿವ್ಯಾಂಗನನ್ನು ಬೂಟಿನಿಂದ ಒದ್ದ ಒಡಿಶಾ ಪೊಲೀಸರು

ಕಳ್ಳತನ ಆರೋಪದಲ್ಲಿ ರೈಲ್ವೆ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಿಂದ ಒದ್ದಿರುವ ಘಟನೆ ಬಾಲಸೋರ್ ರೈಲು ನಿಲ್ದಾಣದಲ್ಲಿ ನಡೆದಿದೆ...
ಹಲ್ಲೆ
ಹಲ್ಲೆ

ಬಾಲಸೋರ್(ಒಡಿಶಾ): ಕಳ್ಳತನ ಆರೋಪದಲ್ಲಿ ರೈಲ್ವೆ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಿಂದ ಒದ್ದಿರುವ ಘಟನೆ ಬಾಲಸೋರ್ ರೈಲು ನಿಲ್ದಾಣದಲ್ಲಿ ನಡೆದಿದೆ.

ರೈಲು ನಿಲ್ದಾಣದಲ್ಲಿ ಕುಳಿತಿದ್ದ ದಿವ್ಯಾಂಗನಿಗೆ ರೈಲ್ವೇ ಪೊಲೀಸರು ಅಮಾನವೀಯವಾಗಿ ಎದೆ ಬೆನ್ನಿಗೆ ಹಿಗ್ಗಾಮುಗ್ಗಾ ಬೂಟಿನಾ ಕಾಲಿನಲ್ಲಿ ತುಳಿದು ರಕ್ಕಸರಂತೆ ವರ್ತಿಸಿದ್ದಾರೆ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.

ಪೊಲೀಸರ ಈ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವರ ಟೀಕೆಗೆ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com