ಮರ್ಮಾಂಗ ಛೇದನಕ್ಕೆ ಗುರಿಯಾದ ವ್ಯಕ್ತಿಯನ್ನು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಶಿಶ್ನವನ್ನು ಜೋಡಿಸಿದ್ದಾರೆ. ಸದ್ಯ ವ್ಯಕ್ತಿ ಪ್ರಾಣಾಪಾದಯದಿಂದ ಪಾರಾಗಿದ್ದು ಜೋಡಿಸಲ್ಪಟ್ಟಿರುವ ಆತನ ಶಿಶ್ನ ಮತ್ತೆ ಹಿಂದಿನಂತಾಗದಿರುವ ಆತಂಕವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.