ದಕ್ಷಿಣ ಭಾರತ ಸಂಘ ಪರಿವಾರಗಳನ್ನು ಹೊರಗಿಟ್ಟಿದೆ. ಇದೀಗ ನಮ್ಮ ಶಾಂತಿಯುತ ಜೀವನ್ನು ಹಾಳು ಮಾಡಲು ಅವರು ಯತ್ನಿಸುತ್ತಿದ್ದಾರೆ. ಮುಜಾಫರ್ ನಗರ, ಮೀರುತ್, ಅಸ್ಸಾಂ, ಸಹರನ್ಪುರದಲ್ಲಿ ಗಲಭೆಗಳು ನಡೆದಿತ್ತು. ಅಜ್ಮೇರ್ ನಲ್ಲಿ ಸ್ಫೋಟ ಪ್ರಕರಣಗಳಲ್ಲಿ ಆರ್'ಎಸ್ಎಸ್ ಕೈವಾಡ ಸಾಬೀತಾಗಿತ್ತು. ಆದರೂ, ಬಿಜೆಪಿ ಆರ್ ಎಸ್ಎಸ್'ನ್ನು ದೋಷಮುಕ್ತಗೊಳಿಸಿ ಸ್ವತಂತ್ರ ಮಾಡಿತ್ತು. ನಮ್ಮ ಅಡುಗೆ ಮನೆಯೊಳಗೆ ಬಂದು ನಮ್ಮನ್ನು ಹತ್ಯೆ ಮಾಡಲು ಆರ್'ಎಸ್ಎಸ್ ಮುಕ್ತರಾಗಿದ್ದಾರೆಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.