ಯೋಗಿ ಆದಿತ್ಯನಾಥ್ ಸರ್ಕಾರ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. 'ಬಿಮಾರು" ರಾಜ್ಯದಿಂದ ಉತ್ತರಪ್ರದೇಶವನ್ನು ಹೊರಗೆ ತರುವುದು ನಮ್ಮ ಸರ್ಕಾರ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡುತ್ತಿದ್ದು, ರೂ. 1,263 ಕೋಟಿ ಪೈಕಿ ರೂ.119 ಕೋಟಿ ಲಖನೌ, ರೂ.107 ಕೋಟಿ ಆಗ್ರಾ, ಕಾನ್ಪುರ, ವಾರಣಾಸಿ ಅಭಿವೃದ್ಧಿಗೆ ಹಾಗೂ ರೂ.2 ಕೋಟಿ ಹಣನನ್ನು ಮೀರುತ್ ಮತ್ತು ರಯಿ ಬರೇಲಿಗೆ ನೀಡಲಿದೆ ಎಂದು ತಿಳಿಸಿದ್ದಾರೆ.