ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ 4 ಮನವಿ ಮಾಡಿದ ಭಾರತ, ಮರಣದಂಡನೆ ಶಿಕ್ಷೆ ಕಾನೂನಿಗೆ ವಿರುದ್ಧ ಎಂದು ಘೋಷಿಸುವಂತೆ, ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಹಕ್ಕುಗಳ ಉಲ್ಲಂಘನೆ ಎಂದು ಪಾಕಿಸ್ತಾನದಿಂದ ಮರುಪಾವತಿ ಮಾಡಿಕೊಳ್ಳುವಂತೆ, ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸದಂತೆ ಮತ್ತು ಕುಲಭೂಷಣ್ ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಕೂಡ ಭಾರತದ ಪರ ವಕೀಲರು ವಾದ ಮಂಡಿಸಿದ್ದಾರೆ.