ಆದರೆ ರೋಗಿಯ ಚೇತರಿಕೆಗೆ ಕಾರಣವಾಗುವ ನಂಬಿಕೆಯನ್ನು ನೀವು ಪುನಃ ವಪಸ್ ಬರುವಂತೆ ಮಾಡುಬಹುದೆಂಬ ವಿಶ್ವಾಸವಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಧಾನಿ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿರುವ ಡಾ.ರವಿ ವಾಂಖೇಡ್ಕರ್, ನರೇಂದ್ರ ಮೋದಿ ಅವರು ಭಾರತೀಯ ವೈದ್ಯರ ಬಗ್ಗೆ ನೀಡಿರುವ ಹೇಳಿಕೆಯಿಂದ ನಮಗೆ ನೋವಾಗಿದೆ. ಔಷಧಗಳ ಖರ್ಚಿನಂತಹ ವಿಷಯಗಳು ಸರ್ಕಾರದ ಕೈಯಲ್ಲಿದೆ, ಆದ್ದರಿಂದ ಪ್ರಧಾನಿ ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಬೇಕೆಂದು ನಿರೀಕ್ಷಿಸುತ್ತೇವೆ ಎಂದು ವಾಂಖೇಡ್ಕರ್ ಹೇಳಿದ್ದಾರೆ.