ಅಖಾಡದ ಇನ್ನೋರ್ವ ಮುಖ್ಯಸ್ಥರಾದ ಲಕ್ಷ್ಮಿನಾರಾಯಣ ತ್ರಿಪಾಠಿ ಸಹ ದೇವರ ಜಾತಿ ಮತ್ತು ಧರ್ಮದ ಬಗ್ಗೆ ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ ಎಂದರು."ರಾಜಕಾರಣಿಗಳು ನಿರಂತರವಾಗಿ ತಮ್ಮ ಹಿತಾಸಕ್ತಿಗಳಿಗಾಗಿ ಹನುಮಂತನ ಕುರಿತು ಹೇಳಿಕೆ ನೀಡುತ್ತಿದ್ದಾರೆ.ಇದು ಅಪಮಾನಕರ, ದೇವತೆಗಳು, ದೇವರನ್ನು ಎಂದಿಗೂ ರಾಜಕೀಯದಿಂದ ದೂರವಿಡಬೇಕು. ಏಕೆಂದರೆ ದೇವರ ಅವತಾರಗಳಲ್ಲಿ ಯಾವುದೇ ಜಾತಿ ಇಲ್ಲ",