ರಾಮೇಶ್ವರಂ-ಧನುಷ್ಕೋಟಿ ವರೆಗಿನ ರೈಲು ಮಾರ್ಗ ರಾಮಸೇತು ವರೆಗೆ ವಿಸ್ತರಣೆ: ಕೇಂದ್ರ ಅನುಮೋದನೆ

ರಾಮೇಶ್ವರಂ-ಧನುಷ್ಕೋಟಿ ವರೆಗಿನ ರೈಲು ಮಾರ್ಗವನ್ನು ರಾಮಸೇತುವರೆಗೆ ವಿಸ್ತರಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ರಾಮೇಶ್ವರಂ-ಧನುಷ್ಕೋಟಿ ವರೆಗಿನ ರೈಲು ಮಾರ್ಗ ರಾಮಸೇತು ವರೆಗೆ ವಿಸ್ತರಣೆ: ಕೇಂದ್ರ ಸರ್ಕಾರದ ಅನುಮೋದನೆ
ರಾಮೇಶ್ವರಂ-ಧನುಷ್ಕೋಟಿ ವರೆಗಿನ ರೈಲು ಮಾರ್ಗ ರಾಮಸೇತು ವರೆಗೆ ವಿಸ್ತರಣೆ: ಕೇಂದ್ರ ಸರ್ಕಾರದ ಅನುಮೋದನೆ
Updated on

ನವದೆಹಲಿ: ರಾಮೇಶ್ವರಂ-ಧನುಷ್ಕೋಟಿ ವರೆಗಿನ ರೈಲು ಮಾರ್ಗವನ್ನು ರಾಮಸೇತುವರೆಗೆ ವಿಸ್ತರಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಪ್ರಸ್ತುತ 18 ಕಿ.ಮೀ ನಷ್ಟಿರುವ ರೈಲು ಯೋಜನೆ ಮುಂದಿನ ದಿನಗಳಲ್ಲಿ ರಾಮಸೇತುವರೆಗೆ ವಿಸ್ತರಣೆಯಾಗಲಿದೆ. ಸುಮಾರು 208 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರೈಲು ಮಾರ್ಗ ನಿರ್ಮಾಣಗೊಳ್ಳಲಿದ್ದು, ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಸಹ ಯೋಜನೆಗೆ ಅನುಮೋದನೆ ನೀಡಿದ್ದಾರೆ. ರೈಲು ಮಾರ್ಗ ನಿರ್ಮಾಣ ಯೋಜನೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com