ಇದಲ್ಲದೆ ಭಾರತದಲ್ಲಿರುವ ಕೆನಡಾ ರಾಯಭಾರಿ ಕಚೇರಿ, ನವದೆಹಲಿಯಲ್ಲಿಂದು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರೊಂದಿಗೆ ಭೋಜನ ಕೂಟ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೂ ಉಗ್ರನಿಗೆ ಆಹ್ವಾನ ನೀಡಿದ್ದು, ಭೋಜನ ಕೂಟ ಕಾರ್ಯಕ್ರಮಕ್ಕೆ ಉಗ್ರನಿಗೆ ಆಹ್ವಾನ ನೀಡಿರುವ ಈ ಆಹ್ವಾನ ಪತ್ರಿಕೆಯ ಚಿತ್ರಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ.