ರಾವತ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ತಮಗೆ ಅನಿಸಿದ್ದನ್ನು ಸೇನಾ ಮುಖ್ಯಸ್ಥರು ಹೇಳಬಹುದು. ಅವರ ಹೇಳಿಕೆಯನ್ನು ರಾಜಕೀಯ ಮಾಡಬಾರದು. ಪ್ರತೀಯೊಂದನ್ನು ರಾಜಕೀಯ ಮಾಡುವ ಅಭ್ಯಾಸವನ್ನು ನಾವು ಹೊಂದಿದ್ದೇವೆ. ಸೇನಾ ಮುಖ್ಯಸ್ಥರು ಹೇಳಬೇಕು ಎಂದಿರುವುದನ್ನು ಹೇಳಲು ಅವಕಾಶ ಮಾಡಿಕೊಡಬೇಕು. ಅದು ನಿಮಗಿಷ್ಟ ಎಂದರೆ, ಇಷ್ಟ ಪಡಬೇಡಿ ಎಂದು ಹೇಳಿದ್ದಾರೆ.