ಜಿಗರ್ ಗೆ ಮೊದಲಿಗೆ ನಾಲ್ವರು ಯುವಕರು ದಲಿತರಿಗೆ ನಿನ್ನ ಶಾಪ್ ನಲ್ಲಿ ಹೇರ್ ಕಟ್ ಮಾಡಬೇಡ ಎಂದು ಬೆದರಿಕೆ ಹಾಕಿದ್ದರು. ಇದಕ್ಕೆ ಜಿಗರ್ ತಲೆಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ ಗೋವಿಂದಾ ಚೌಧರಿ, ನಂಜಿ ಚೌಧರಿ, ರಾಜೇಶ್ ಚೌಧರಿ ಮತ್ತ ವಂಸತ್ ಚೌಧರಿ ಎಂಬುವರು ಜಿಗರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಾಟಿಲಾಲ್ ಮಕ್ವಾನಾ ಹೇಳಿದ್ದಾರೆ.