ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಭಾರತದ ಜೈಲುಗಳಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲಿ ನನಗೆ ಜೀವಭಯವಿದೆ. ಹೀಗಾಗಿ ನನ್ನನ್ನು ಗಡೀಪಾರು ಮಾಡಬೇಡಿ ಎಂದು ಲಂಡನ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ಲಂಡನ್ ನ್ಯಾಯಾಲಯಕ್ಕೆ ಕೋರಿದ್ದನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಈ ನುಡಿಗಳನ್ನು ಆಡಿದ್ದರು ಎಂದು ಹೇಳಿದ್ದಾರೆ.