ಇನ್ನು 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಿದ ಪರಾಸರನ್, ವಿವಾದಿತ 2.77 ಎಕರೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ನಿರ್ಮೋಹಿ ಅಖರಾ ಪಂಥಕ್ಕೆ, ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಉತ್ತರ ಪ್ರದೇಶ ಮತ್ತು ರಾಮಲಲ್ಲಾ ವಿರಾಜ್ ಮಾನ್ ಗೆ ನೀಡಿತ್ತು ಎಂದರು.