ಉತ್ತರ ಭಾರತದಲ್ಲಿ ನಾಗರಿಕ ವಿಮಾನಯಾನ ಪುನಾರಂಭ: ಐಎಎ ಸ್ಪಷ್ಟನೆ
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಭೀತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸ್ಥಗಿತವಾಗಿದ್ದ ನಾಗರಿಕ ವಿಮಾನಯಾನವನ್ನು ಪುನಾರಂಂಭವಾಗುತ್ತಿದೆ.
ಉತ್ತರ ಭಾರತದಲ್ಲಿ ನಾಗರಿಕ ವಿಮಾನಯಾನ ಪುನಾರಂಭ: ಐಎಎ ಸ್ಪಷ್ಟನೆ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಭೀತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸ್ಥಗಿತವಾಗಿದ್ದ ನಾಗರಿಕ ವಿಮಾನಯಾನವನ್ನು ಪುನಾರಂಂಭವಾಗುತ್ತಿದೆ.
ವಿಮಾನದ ಮಾರ್ಗದಲ್ಲಿ ಸಂಭಾವ್ಯ ಅಪಾಯಗಗಳ ಮುನ್ನೆಚ್ಚರಿಕೆಗಾಗಿ ಎಮರ್ಜೆನ್ಸಿ ಕರೆ ನೀಡಿಕೆ (ನೋಟಮ್) ಅನ್ನು ಹಿಂಪಡೆಯಲಾಗಿದೆ. ನಾಗರಿಕ ವಿಮಾನಯಾನ ಪುನಾರಂಬವಾಗಲಿದೆ
ಬೆಳಿಗ್ಗೆಯಿಂದ ಮುಚ್ಚಿದ್ದ ದೇಶದ ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಯಾನ ಮತ್ತೆ ಪುನಾರಂಭವಾಗಲಿದೆ ಎಂದು ಡಿಜಿಸಿಎ ಹೇಳಿದೆ.