ನಾಚಿಕೆಯಿಲ್ಲದ ಮೋದಿ ಸರ್ಕಾರ ಅಖಿಲೇಶ್ ಯಾದವ್ ಅವರ ಮೇಲೆ ಯಾವ ರೀತಿ ಸಿಬಿಐ ದಾಳಿ ನಡೆಸಿತ್ತು, ಮೋದಿಯವರು ರಾಜಕೀಯ ವಿರೋಧಗಳನ್ನು ಯಾವ ರೀತಿಯಲ್ಲಿ ಈ ಐದು ವರ್ಷಗಳಲ್ಲಿ ಎದುರಿಸಿದ್ದಾರೆಂಬುದನ್ನು ಜನರು ಮರೆಯಬಾರದು, ಮೋದಿಯವರು ಸರ್ವಾಧಿಕಾರ ಆಡಳಿತ ಹಾಗೂ ಅಪ್ರಜಾಪ್ರಭುತ್ವದ ಆಡಳಿತವನ್ನು ತೊಡೆದು ಹಾಕಲು ಇದು ಸಕಾಲವಾಗಿದೆ ಎಂದು ತಿಳಿಸಿದ್ದಾರೆ.